ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿಜಿಸ್ಟರ್ಡ್ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಉಪ ನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ ಇವರಿಗೆ ದಿನಾಂಕ 09/04/21ರಂದು ಮಂಗಳೂರು ಡಯಟ್ ಇಲ್ಲಿ
1) 2005ರಲ್ಲಿ ಅಧಿಸೂಚನೆ ಯಾಗಿ 2007 ರಲ್ಲಿ ನೇಮಕಾತಿಯನ್ನು ಹೊಂದಿರುವ ಜಿಲ್ಲೆಯ ಶಿಕ್ಷಕರಿಗೆ ನ್ಯಾಯಾಲಯದ ಆದೇಶದ ಅನ್ವಯ ನೂತನ ಪಿಂಚಣಿಯನ್ನು ರದ್ದುಗೊಳಿಸಿ ಹಳೆಯ ಪಿಂಚಣಿಯನ್ನು ಜಾರಿಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ
ಮನವಿಯನ್ನು ಸಲ್ಲಿಸಲಾಯಿತು.
4)ಜ್ಯೋತಿ ಸಂಜೀವಿನಿ ಕಾರ್ಡನ್ನು ಶಿಕ್ಷಕರಿಗೆ ಉಚಿತವಾಗಿ ಮಾಡಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವಂತೆ
ಮುಂದಿನ ದಿನಗಳಲ್ಲಿ nps ರದ್ದತಿಯ ಹೋರಾಟದ ಸಂದರ್ಭದಲ್ಲಿ ಜಿಲ್ಲಾ ಸಂಘವು ಸಂಪೂರ್ಣ ಜೊತೆಗೆ ಇರುವ ಬಗ್ಗೆ ಜಿಲ್ಲಾಧ್ಯಕ್ಷರಾದ ಶ್ರೀ ಶಿವಪ್ರಸಾದ್ ಶೆಟ್ಟಿ ಸಭೆಗೆ ಆಶ್ವಾಸನೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಡಿಡಿಪಿಐ ಶ್ರೀ ಮಲ್ಲೇಸ್ವಾಮಿ ಶಿಕ್ಷಕರ ಬೇಡಿಕೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು