ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಡಿಡಿಪಿಐ ಆಗಿ ಮಾನ್ಯ ಶ್ರೀ ಸುಧಾಕರ ನೇಮಕ

22 ಶಿಕ್ಷಣಾಧಿಕಾರಿಗಳಿಗೆ ಉಪನಿರ್ದೇಶಕರ ಹುದ್ದೆಗೆ ಬಡ್ತಿ ಮತ್ತು 08 ಉಪನಿರ್ದೇಶಕರುಗಳ ವರ್ಗಾವಣೆ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಉಪನಿರ್ದೇಶಕರಾಗಿ ಶ್ರೀ ಸುಧಾಕರ ನೇಮಕ

ದಕ್ಷಿಣ ಕನ್ನಡ ಜಿಲ್ಲೆಯ ಉಪನಿರ್ದೇಶಕರಾದ ಶ್ರೀ ಮಲ್ಲೇಸ್ವಾಮಿ ಇವರಿಗೆ ಉಡುಪಿ ಉಪನಿರ್ದೇಶಕರಾಗಿ ವರ್ಗ

IMG 20211227 WA0013 min

ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪನಿರ್ದೇಶಕರಾಗಿ(ಡಿಡಿಪಿಐ)ಆಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು,ವಯಸ್ಕರ ಶಿಕ್ಷಣ ಇಲಾಖೆ ಮಂಗಳೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾನ್ಯ ಶ್ರೀ ಸುಧಾಕರ ಇವರು ನೇಮಕ ಆಗಿದ್ದಾರೆ.

IMG 20211227 WA0014 min

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿಡಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಾನ್ಯ ಶ್ರೀ ಮಲ್ಲೇಸ್ವಾಮಿ ಇವರು ಉಡುಪಿ ಜಿಲ್ಲೆಯ ಉಪನಿರ್ದೇಶಕರಾಗಿ ವರ್ಗಾವಣೆ ಹೊಂದಿರುತ್ತಾರೆ.

Sharing Is Caring:

Leave a Comment