🔖🔖🔖🔖🔖🔖🔖🔖🔖🔖🔖
ಸಂಬಳ ಪ್ಯಾಕೇಜ್ ಖಾತೆ ಶುಭ ಸುದ್ದಿ
ಸಂಘದ ಪದಾಧಿಕಾರಿಗಳು , ಆರ್ಥಿಕ ಇಲಾಖೆ ಹಾಗೂ ಬ್ಯಾಂಕ್ ಮುಖ್ಯಸ್ಥರುಗಳ ಶೃಂಗ ಸಭೆ
🔖🔖🔖🔖🔖🔖🔖🔖🔖🔖🔖
♻️ ಇಂದು ದಿನಾಂಕ 15.04.2025 ರಂದು ಸರ್ಕಾರದ ಆರ್ಥಿಕ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ವಿಶಾಲ್ IAS ಅವರೊಂದಿಗೆ “ಶ್ರೀ ಸಿ. ಎಸ್. ಷಡಕ್ಷರಿ” ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರುಗಳೊಂದಿಗೆ ಸಂಬಳ ಪ್ಯಾಕೇಜ್ ಖಾತೆಯ ಮೂಲಕ ಸರ್ಕಾರಿ ನೌಕರರಿಗೆ ಹೆಚ್ಚು ರಿಯಾಯಿತಿ, ಸೌಲಭ್ಯಗಳನ್ನು ನೀಡುವುದರ ಬಗ್ಗೆ ಸಭೆ ನಡೆಸಲಾಯಿತು
♻️ ಹಲವು (8-10) ರಾಷ್ಟ್ರಿಕೃತ ಬ್ಯಾಂಕ್ ತಜ್ಞರ ಜೊತೆ ಸಭೆ ನಡೆಯಿತು.
👉 ವೇತನ ಪ್ಯಾಕೇಜ್ ದಲ್ಲಿ ..
👉 ಗೃಹ ಸಾಲ
👉 ವಾಹನ ಸಾಲ
👉 ವೈಯಕ್ತಿಕ ಸಾಲ ಕಡಿಮೆ ಬಡ್ಡಿ ದರದಲ್ಲಿ (ROI) ನೀಡುವ ಬಗ್ಗೆ
👉 ಕೆಲವು ವಿಮಾ ಯೋಜನೆಯಗಳ ಚಚಿ೯ಸಲಾಗಿದೆ
👉🏿 ಅದರಲ್ಲಿ ಕೆಲವು ಬ್ಯಾಂಕುಗಳು ಬಡ್ಡಿ ದರ, ರಿಯಾಯಿತಿ ನೀಡಲು ಸಮ್ಮತಿಸಿರುತ್ತವೆ
♻️ ಇನ್ನೂ ಕೆಲವು ಬ್ಯಾಂಕು ಗಳು ರಿಯಾಯಿತಿ ಬಡ್ಡಿ ದರದಲ್ಲಿ ಸಾಲನೀಡಲು 4-5 ದಿನಗಳ ಸಮಯ ತೆಗೆದುಕೊಂಡಿವೆ
👉 ವೇತನ ಪ್ಯಾಕೇಜ್ ಕುರಿತು ನಮ್ಮ ರಾಜ್ಯ ಸರಕಾರಿ ನೌಕರರ ಸಂಘದ ಯಾವ ಬ್ಯಾಂಕ್ ಬೆಸ್ಟ್ ಪ್ಯಾಕೇಜ್ ನೀಡುತ್ತದೆ ಎಂಬುದನ್ನು ತಮಗೆ ತಿಳಿಸಲಾಗುವುದು ಅದರಂತೆ ತಾವುಗಳು ಬ್ಯಾಂಕ್ ಖಾತೆಯನ್ನು ಬದಲಾವಣೆ ಮಾಡಿಕೊಳ್ಳಲು ಕೋರಿದೆ
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿಗಳಾದ ಶ್ರೀ ಗಿರಿ ಗೌಡ ಎಚ್, ಗೌರವಾಧ್ಯಕ್ಷರಾದ ಬಸವರಾಜ್ ಎಸ್ ಉಪಾಧ್ಯಕ್ಷರುಗಳಾದ ಶ್ರೀ ಹರ್ಷ, ಶ್ರೀ ಸದಾನಂದ ನೆಲಕುದ್ರಿ ಉಪಸ್ಥಿತರಿದ್ದರು
ನಮ್ಮ ರಾಜ್ಯ ಸರ್ಕಾರಿ ನೌಕರರೆ ನಮ್ಮ ಸಂಘದ ಶಕ್ತಿ..
🌻🌻🌻🌻🌻🌻🌻🌻🌻🌻
KSGEA ಬೆಂಗಳೂರು