---Advertisement---

ಅಕ್ಷರ ದಾಸೋಹ ಸಿಬ್ಬಂದಿಗಳಿಗೂ ಸಿಗಲಿದೆ ಪಿಂಚಣಿ

By kspstadk.com

Published On:

Follow Us
Pension for MDM employees
---Advertisement---
WhatsApp Group Join Now
Telegram Group Join Now

ಬಿಸಿಯೂಟದ ಸಿಬ್ಬಂದಿಗಳನ್ನು ಶ್ರಮಯೋಗಿ ಮಾನ್ ಧನ್ ಪಿಂಚಣಿಗೆ ಹೆಸರು ನೋಂದಾಯಿಸಲು ಆದೇಶ

ಅಸಂಘಟಿತ ಕಾರ್ಮಿಕ ವಲಯಕ್ಕೆ ವೃದ್ಧಾಪ್ಯದಲ್ಲಿ ಪಿಂಚಣಿ ಸೌಲಭ್ಯ ಪಡೆಯಲು ಭಾರತ ಸರಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ – ಧನ್ ಯೋಜನೆಯ ಫಲಾನುಭವಿಗಳ ವ್ಯಾಪ್ತಿಗೆ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬಿಸಿಯೂಟದ ಕರ್ತವ್ಯ ನಿರ್ವಹಿಸುತ್ತಿರುವ ಮುಖ್ಯ ಅಡುಗೆಯವರು ಮತ್ತು ಸಹಾಯಕ ಅಡುಗೆ ಸಿಬ್ಬಂದಿಗಳು ಕೂಡ ಒಳಪಡುವುದರಿಂದ ಅವರಿಗೆ ಈ ಕುರಿತ ಮಾಹಿತಿ ನೀಡಿ ಅಥವಾ ಕ್ಯಾಂಪ್ ಗಳನ್ನು ನಡೆಸಿ ಹೆಸರು ನೊಂದಾಯಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಮಾಡಿರುತ್ತಾರೆ.

WhatsApp Group Join Now
Telegram Group Join Now

Join WhatsApp

Join Now

Join Telegram

Join Now

Related Posts

Leave a Comment