ದಕ್ಷಿಣ ಕನ್ನಡ ಜಿಲ್ಲೆಯ ಡಯಟ್ ಪ್ರಾಂಶುಪಾಲರಾಗಿ ಶ್ರೀಮತಿ ರಾಜಲಕ್ಷ್ಮಿ ಇವರಿಗೆ ಭಡ್ತಿ

IMG 20211228 WA0002 min

ದಕ್ಷಿಣ ಕನ್ನಡ ಜಿಲ್ಲೆ ,ಮಂಗಳೂರು ದಕ್ಷಿಣ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ರಾಜಲಕ್ಷ್ಮಿ ಇವರನ್ನು ಪ್ರಾಂಶುಪಾಲರು ಮತ್ತು ಪದನಿಮಿತ್ತ ಉಪನಿರ್ದೇಶಕರು(ಅಭಿವೃದ್ಧಿ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಇಲ್ಲಿಗೆ ಭಡ್ತಿ ಗೊಳಿಸಿ ಸರಕಾರವು ನೇಮಿಸಿದೆ.

IMG 20211228 WA0039

ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಡಿಡಿಪಿಐ ಆಗಿ ಮಾನ್ಯ ಶ್ರೀ ಸುಧಾಕರ ನೇಮಕ

Sharing Is Caring:

Leave a Comment