ಉದಯೋನ್ಮುಖ ಕವಯಿತ್ರಿ ಶ್ರೀಮತಿ ಹರಿಣಾಕ್ಷಿ ಕಕ್ಯಪದವು ಇವರ ಎರಡನೆಯ ಕೃತಿ ‘ತಾಯನುಡಿ’ ಪುಸ್ತಕ ಬಿಡುಗಡೆಗೊಂಡಿತು.

ಪುತ್ತೂರು ತಾಲೂಕಿನ ಉದಯೋನ್ಮುಖ ಕವಯಿತ್ರಿ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ ಇಲ್ಲಿಯ ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಕಕ್ಯಪದವು ಇವರ ಎರಡನೆಯ ಕೃತಿ ‘ತಾಯನುಡಿ’ ದಿನಾಂಕ 12.03.2021 ರಂದು,ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆದ ರಾಜ್ಯ ಮಟ್ಟದ ಪುಸ್ತಕ ಮೇಳದಲ್ಲಿ ಬಿಡುಗಡೆಗೊಂಡಿತು.

IMG 20210312 WA0017 min
ತಾಯನುಡಿ ಪುಸ್ತಕ
IMG 20210312 WA0018 min
ತಾಯನುಡಿ’ ಪುಸ್ತಕ ಬಿಡುಗಡೆ
Sharing Is Caring:

Leave a Comment