ಶಿಕ್ಷಕರ ಸಂಘದಿಂದ ಖಜಾನೆ -2 HRMS -2 ಇಲಾಖೆಯ ಅಧಿಕಾರಿಗಳ ಭೇಟಿ. ಸಮಸ್ಯೆಗಳ ಪರಿಹರಿಸಲು ಮನವಿ

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ಬೆಂಗಳೂರು

ಇಂದು ಖಜಾನೆ ಇಲಾಖೆ ಹಾಗೂ HRMS-2 ಇಲಾಖೆಯ ಹಿರಿಯ ಅಧಿಕಾರಿಗಳಾದ ಶ್ರೀ ಪುರುಷೋತ್ತಮ ಸಿಂಗ್ ರವರು, ಶ್ರೀ ಪಾಷಾ ರವರು ಹಾಗೂ ಶ್ರೀ ತಿಮ್ಮಾರೆಡ್ಡಿ ರವರನ್ನು ಭೇಟಿ ಮಾಡಿ ರಾಜ್ಯದ ಹಲವಾರು ತಾಲೂಕುಗಳಲ್ಲಿ ಆಗಿರುವ ವೇತನ ಸಮಸ್ಯೆ ಹಾಗೂ HRMSನಲ್ಲಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಯಿತು. ಮಾನ್ಯರವರು ಜೂನ್ ತಿಂಗಳ ವೇತನದಲ್ಲಿ ಆಗಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು.

IMG 20210720 WA0011
IMG 20210720 WA0012
IMG 20210720 WA0007
IMG 20210720 WA0008
IMG 20210720 WA0009
IMG 20210720 WA0010
Sharing Is Caring:

Leave a Comment