ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಿ ಬೆಂಗಳೂರು ದಕ್ಷಿಣ ಕನ್ನಡ ಜಿಲ್ಲೆ
1. ತೀವ್ರತರ ಖಾಯಿಲೆ ಉಳ್ಳ ಶಿಕ್ಷಕರು
ತ್ರಿಸದಸ್ಯ ವೈದ್ಯಕೀಯ ಮಂಡಳಿಯಿಂದ ದೃಢೀಕರಣ
2..ವಿಕಲಚೇತನ ಶಿಕ್ಷಕರು (40% >)
ಸರಕಾರದಿಂದ ಪಡೆದಿರುವ ವಿಕಲಚೇತನ ಪ್ರಮಾಣಪತ್ರ
3.12 ವರ್ಷದೊಳಗೆ ಮಕ್ಕಳುವಿರುವ ವಿಧವೆ,ವಿಧುರ,ವಿಚ್ಛೇದಿತ ಶಿಕ್ಷಕರು
ಸಂಗಾತಿಯ ಮರಣ ಪ್ರಮಾಣಪತ್ರ/ವಿಚ್ಛೇದನ ಪಡೆದ ಡಿಕ್ರಿ &
ಮರುಮದುವೆ ಆಗಿಲ್ಲದಿರುವ ಬಗ್ಗೆ ದೃಢೀಕರಣ, ಹಾಗೂ ಮಗುವಿನ ಜನನ
ಪ್ರಮಾಣಪತ್ರ
4. ಸಂಗಾತಿ ಸೈನಿಕ ಪ್ರಕರಣಗಳು
ಸೇವಾ ದೃಢೀಕರಣ / ಪಿಂಚಣಿ ಪ್ರಮಾಣಪತ್ರ / ಮರಣ ಪ್ರಮಾಣಪತ್ರ
5. 50+ ವರ್ಷ ವಯೋಮಾನದ ಮಹಿಳಾ ಶಿಕ್ಷಕರ
SSLC ಅಂಕಪಟ್ಟಿ & ನೇಮಕಾತಿ ಆದೇಶ
6. 55+ವರ್ಷ ವಯೋಮಾನದ ಪುರುಷ ಶಿಕ್ಷಕರು
SSLC ಅಂಕಪಟ್ಟಿ & ನೇಮಕಾತಿ ಆದೇಶ
7. ಈಗಾಗಲೇ 10+ ವರ್ಷ ‘C ವಲಯ’ದಲ್ಲಿ ಕಾರ್ಯನಿರ್ವಹಿಸಿದ ಶಿಕ್ಷಕರು ಯಾವುದೇ ದಾಖಲೆ ಅವಶ್ಯವಿಲ್ಲ. EEDS ಸರಿಪಡಿಸಿ
ಈ ಮೇಲಿನ ವಿನಾಯಿತಿ ಪಡೆಯ ಬಯಸುವವರು ನಿಗದಿತ
ದಿನಾಂಕದ ಒಳಗೆ ಸಂಬಂಧಿಸಿದ ದಾಖಲೆ ಮತ್ತು ಮನವಿಯೊಂದಿಗೆ ಸಂಬಂಧಿಸಿದ BEO
ಕಚೇರಿಗೆ ಸಲ್ಲಿಸಬೇಕು.
ವಿಶೇಷ ಸೂಚನೆ: ಈ ಎಲ್ಲಾ ವಿನಾಯಿತಿಗಳು (ಕ್ರ.ಸಂ. 7 ನ್ನು
ಹೊರತು ಪಡಿಸಿ) ಸೇವಾವಧಿಯಲ್ಲಿ ಒಮ್ಮೆ ಮಾತ್ರ
ಬಳಸಿಕೊಳ್ಳಬಹುದು.
ಅಂದರೆ 2024 ರ ವಲಯ ವರ್ಗಾವಣೆಯಿಂದ ವಿನಾಯಿತಿ ಪಡೆದರೆ 2026 ರ ಕಡ್ಡಾಯ ವರ್ಗಾವಣೆಯಲ್ಲಿ ವಿನಾಯಿತಿ ಸಿಗುವುದಿಲ್ಲ. ಮತ್ತು ಬೇರೆ ಶಾಲೆಗೆ ತೆರಳಲೇಬೇಕು.