ಕ್ಷೀರ ಭಾಗ್ಯ ಹಾಲಿನಿಂದ ಮೊಸರು ಮಾಡಿ ಮಕ್ಕಳಿಗೆ ನೀಡುತ್ತಿದ್ದರೆ ದಯವಿಟ್ಟು ಈ ಮಾಹಿತಿ ಗಮನಿಸಿ

ಕ್ಷೀರ ಭಾಗ್ಯ ಯೋಜನೆಗೆ ಪೂರೈಕೆ ಆಗುವ ಹಾಲಿನ ಪುಡಿಯಿಂದ ಮೊಸರು ತಯಾರಿಸಿ ಮಕ್ಕಳಿಗೆ ಉಣ ಬಡಿಸಿದ್ದರಿಂದ ಸುಮಾರು 40 ಮಕ್ಕಳು ಅಸ್ವಸ್ಥರಾಗಿದ್ದು ಶಾಲಾ ಮುಖ್ಯ ಶಿಕ್ಷಕಿಯ ವಿರುದ್ಧ ಮಾನ್ಯ ಉಪನಿರ್ದೇಶಕರು ಶಿಸ್ತು ಕ್ರಮ ಜರುಗಿಸಿರುತ್ತಾರೆ.

IMG 20211212 WA0005 min
Sharing Is Caring:

Leave a Comment