ಪ್ರಿಯ ಕೇಳುಗರೆ,
ನೀವು ಕೇಳ್ತಾ ಇರುವ ರೇಡಿಯೋ ಪಾಂಚಜನ್ಯದಲ್ಲಿ ಇದೇ ಮಾರ್ಚ್ 4ರಂದು ರಾತ್ರಿ 8 ರಿಂದ 9ರವರೆಗೆ ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆಗಳ ಕುರಿತು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೊಕೇಶ್ ಸಿ. ಅವರೊಂದಿಗೆ ನೇರಫೋನ್ ಇನ್ ಕಾರ್ಯಕ್ರಮ ನಡೆಯಲಿದೆ.
ಕೇಳುಗರೆ ಎಸ್ಎಸ್ಎಲ್ಸಿ ಪರೀಕ್ಷೆಯ ತಯಾರಿ ಕುರಿತು ವಿದ್ಯಾರ್ಥಿಗಳ ಹಾಗೂ ಹೆತ್ತವರ ಪ್ರಶ್ನೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೊಕೇಶ್ ಸಿ. ಅವರಿಂದ ನೇರವಾಗಿ ಉತ್ತರ ಸಿಗಲಿದೆ. ನೀವು ಕರೆ ಮಾಡಬೇಕಾದ ನಮ್ಮ ದೂರವಾಣಿ ಸಂಖ್ಯೆ 08251-298499 ನ್ನು ಸಂಪರ್ಕಿಸಬಹುದು
ತಪ್ಪದೇ ಕರೆ ಮಾಡಿ ಇದೇ ಮಾರ್ಚ್ 4ರಂದು ರಾತ್ರಿ 8 ರಿಂದ 9ರವರೆಗೆ ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆಗಳ ಕುರಿತು ನೇರಫೋನ್ ಇನ್ ಕಾರ್ಯಕ್ರಮ
ಪ್ರಿಯರೇ,
ಇದೀಗ ರೇಡಿಯೋ ಮೊಬೈಲ್ App ನಲ್ಲೂ ರೇಡಿಯೋ ಕೇಳಬಹುದು