ನಗದು ರಹಿತ ಚಿಕಿತ್ಸೆಯ ಅನುಷ್ಠಾನಕ್ಕಾಗಿ ರಾಜ್ಯಾಧ್ಯಕ್ಷರಾದ ಶ್ರೀ ಷಡಕ್ಷರಿ ಇವರಿಂದ ಬಹುಮುಖ್ಯ ಮಾಹಿತಿ

ನಗದು ರಹಿತ ಚಿಕಿತ್ಸೆಯ ಅನುಷ್ಠಾನಕ್ಕಾಗಿ ರಾಜ್ಯಾಧ್ಯಕ್ಷರಾದ ಶ್ರೀ ಷಡಕ್ಷರಿ ಇವರಿಂದ ಬಹುಮುಖ್ಯ ಮಾಹಿತಿ ಇಲ್ಲಿದೆ.

DDO ಮೂಲಕ HRMS ನಲ್ಲಿ ಆಧಾರ್ ಸೀಡಿಂಗ್ ಮಾಡಿಸದವರು ನೌಕರರೇ ಸ್ವಯಂ ಆಗಿ ಕೆಳಗಿನ ಲಿಂಕ್ ಮೂಲಕ ಸೀಡಿಂಗ್ ಮಾಡಬಹುದು.

(Please find the link for the Employee Aadhar Self Seeding App in the below link)

ನಗದು ರಹಿತ ಚಿಕಿತ್ಸಾ ಯೋಜನೆಯ ಅನುಷ್ಠಾನಕ್ಕಾಗಿ google form ಮೂಲಕ ಮಾಹಿತಿ ನೀಡಲು ಬಾಕಿ ಇರುವ ಸರಕಾರಿ ನೌಕರರು ಮಾಹಿತಿ ನೀಡಿ.

Sharing Is Caring:

Leave a Comment